ತಮ್ಮ ವ್ಯಾಪ್ತಿಯ ರೇಷನ್ ಅಂಗಡಿಗಳಲ್ಲಿ ಮೇ ತಿಂಗಳ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗುವುದು

ಸಾರ್ವಜನಿಕರು ಸಾಮಾಜಿಕ ಅಂತರ ಪಾಲಿಸಿ  ಮಾಸ್ಕ್ ದರಿಸಿ ತಮ್ಮ ತಮ್ಮ ಪಡಿತರ ಸಾಮಾಗ್ರಿಗಳನ್ನು ಪಡೆಯತಕ್ಕದ್ದು
ತಮ್ಮ ವ್ಯಾಪ್ತಿಯ ರೇಷನ್ ಅಂಗಡಿಗಳಲ್ಲಿ ಮೇ ತಿಂಗಳ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗುವುದು

 ಕೊರೊನಾ ಭೀತಿಯಿಂದಾಗಿ ಬಡವರು, ಕೂಲಿಕಾರ್ಮಿಕರಿಗೆ ಕೆಲಸ ಇಲ್ಲದ ಸ್ಥಿತಿ ಇದ್ದು, ಅವರ ಆಹಾರಕ್ಕೆ ಕೊರತೆ ಆಗಬಾರದು ಎಂಬ ಕಾರಣಕ್ಕೆ ಮೇ ತಿಂಗಳ ಪಡಿತರವನ್ನು ವಿತರಿಸಲಾಗುವುದು
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಪಡಿತರ ಚೀಟಿದಾರರ ಯಾವುದೇ ಯಾರ್ದಾದ್ರು ಒಬ್ಬ ಸದಸ್ಯರ ಮೊಬೈಲ್‌ಗೆ ಅದಾರ್ ಕಾರ್ಡಿ ಲಿಂಕ್ ಆಗಿರುವ ನಂಬರಿಗೆ ಒಟಿಪಿ ಬರಲಿದೆ.ಮೊಬೈಲ್ ನಿಂಮೊಂದಿಗೆ ತರಬೇಕಾಗಿ ವಿನಂತಿ
 ಪ್ರತಿ ಬಿ ಪಿ ಯಲ್ ಉಚಿತವಾಗಿ 1ಸದಸ್ಯನಿಗೆ 10ಕೆ ಜಿ ರೈಝ್ ದೂರೆಯಲಿದೆ *ಉದಾಹರಣೆಗಾಗಿ ಓಂದು ಕಾರ್ಡಲಿ 3ವರು ಸದಸ್ಯರು ಇಧರೆ 30ಕೆ ಜಿ ಸಿಗಲಿದೆ

 ಹಾಗು ಬಿ ಪಿ ಯಲ್ ಕಾರ್ಡಿಗೆ 4ಕೆ ಜಿ ಗೂದಿ 1ಕೆ ಜಿ ಬೆಳೆ ಸಿಗಲಿದೆ ದಕ್ಷಿಣ ಕನ್ನಡ ದವರಿಗೆ ಮಾತ್ರ

 ಏ ಪಿ ಯಲ್ ಕಾರ್ಡ್ ದಾರಿಗೆ 10 ಕೆ ಜಿ ರೈಝ್ 150ರೂಪಾಯಿ ದರ

No comments

ALERT

JOB APPLY MADE EASY

1. PPJJBY =330/-₹ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ. 2. PMSBY = 12/-₹ ಪ್ರಧಾನ ಮಂತ್ರಿ ಸ್ವಸ್ತ್ಯ ಸುರಕ್ಷ ಬಿಮ ಯೋಜನೆ.

  <p class="noselect">   NM INFORMATION. </p> ಸಾರ್ವಜನಿಕರ ಗಮನಕ್ಕೆ..... ವಿಶೇಷ ಸೂಚನೆ....ಇತ್ತ ಗಮನಿಸಿಈ ಮಾಹಿತಿಯನ್ನು ಹಂಚಿಕೊಳ್...

Powered by Blogger.